ರಾಮನಗರ: ಇಂದು ಬೆಳಗ್ಗೆ ದೆಹಲಿಯಲ್ಲಿ ಮಾಧ್ಯಮಗಳೆದರು ಡಿಕೆ ಶಿವಕುಮಾರ್ ಕಣ್ಣೀರಿಟ್ಟು ತಮ್ಮ ನೋವನ್ನ ತೋಡಿಕೊಂಡ ಬೆನ್ನಲ್ಲೇ ಅವರ ತಾಯಿ ಗೌರಮ್ಮ ಗೌರಿ ಗಣೇಶ ಹಬ್ಬದಲ್ಲಿ ಮಕ್ಕಳಿಬ್ಬರೂ ಮನೆಯಲ್ಲಿ ಇಲ್ಲವೆಂದು ಕಣ್ಣೀರಿಟ್ಟಿದ್ದಾರೆ.
ಪ್ರತೀ ವರ್ಷ ಹಬ್ಬಕ್ಕೆಂದು ಕನಕಪುರ ತಾಲೂಕಿನ ದೊಡ್ಡಾಲಳ್ಳಿ ಗ್ರಾಮಕ್ಕೆ ಬರುತ್ತಿದ್ದ ಡಿಕೆ ಸಹೋದರರು ( ಸುರೇಶ್ ) ಈ ವರ್ಷ ದೆಹಲಿಯಲ್ಲೇ ಇದ್ದಾರೆ. ಡಿಕೆ ಶಿವಕುಮಾರ್ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಮನೆಗೆ ತೆರಳಲು ಒಂದು ದಿನವೂ ಬಿಡುವು ನೀಡಿಲ್ಲ. ಮನೆಯಲ್ಲಿ ಹಬ್ಬದ ದಿನ ಮೃತ ತಂದೆಯಾದಿಯಾಗಿ ಹಿರಿಯರಿಗೆಲ್ಲಾ ಪೂಜೆ ಸಲ್ಲಿಸುವ ಪರಿಪಾಠವಿದೆ. ಮಕ್ಕಳಿಲ್ಲದ ಮನೆ ನೋಡಿ ತಾಯಿ ಗೌರಮ್ಮ ಕಣ್ಣೀರಿಟ್ಟರು. ನನ್ನ ಮಗ ಕೊಲೆ ಸುಲಿಗೆ, ದರೋಡೆ ಮಾಡಿಲ್ಲ, ವ್ಯಾಪಾರ ವ್ಯವಹಾರ ನಡೆಸಿ ಮೇಲೆ ಬಂದಿದ್ದಾರೆ, ಅದೂ ಕೂಡ ತಪ್ಪೇ ಎಂದು ಗದ್ಗದಿತರಾದರು.
ಕೊರೊನಾ ವಿರುದ್ಧ ಹೋರಾಟ- ಸಂಡೇ ಲಾಕ್ಡೌನ್ಗೆ ಸ್ತಬ್ಧ
ಲಕ್ಷಕ್ಕೂ ಹೆಚ್ಚು ಮಾಸ್ಕ್, ಸ್ಯಾನಿಟೈಸರ್ ವಿತರಿಸಿರುವ ಲಕ್ಷ್ಮಮ್ಮ- ಚನ್ನಪಟ್ಟಣದಲ್ಲಿ ವಿಶೇಷ ಕೊರೊನಾ ವಾರಿಯರ್…!
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?