ರೈಸಿಂಗ್ ಕನ್ನಡ ಹೆಲ್ತ್ : ಈಗಿನ ಆಧುನಿಕ ಯುಗದಲ್ಲಿ ಮಧುಮೇಹ ಅಂದ್ರೆ ಬ್ಲಡ್ ಶುಗರ್ ಬಹುತೇಕರನ್ನ ಕಾಡುತ್ತೆ. ಇದಕ್ಕೆ ವಯಸ್ಸಿನ ಪ್ರಶ್ನೆಯೇ ಬರಲ್ಲ. ಹೀಗಾಗಿ, ಮಧುಮೇಹವನ್ನ ಕಂಟ್ರೋಲ್ ಮಾಡೋದು ಹೇಗೆ ಅನ್ನೋದಕ್ಕೆ ಹೊಸ ಸಂಶೋಧನೆಯೊಂದು ಅಚ್ಚರಿಯ ಹಾಗೂ ಅತ್ಯಂತ ಸುಲಭ ಉಪಾಯವನ್ನ ಹುಡಿಕಿದೆ. ಅದೇ ಅಮೃತಕ್ಕೆ ಸಮಾನವಾದ ಹಾಲು.
ಯೆಸ್, ನಿಮಗೇನಾದ್ರೂ ಮಧುಮೇಹ ಸಮಸ್ಯೆ ಕಾಡ್ತಿದ್ರೆ ಅದಕ್ಕೆ ಹಾಲು ರಾಮಬಾಣ. ಹೆಚ್ಚು ಹೆಚ್ಚು ಹಾಲು ಕುಡಿಯಿರಿ, ಮಧುಮೇಹವನ್ನ ದೂರ ಮಾಡಿ ಅಂತಿದೆ ಹೊಸ ಸಂಶೋಧನೆ. ಅದರಲ್ಲೂ ಬೆಳಗಿನ ಉಪಹಾರಕ್ಕೆ ಹಾಲು ಸೇವನೆ ಬಹಳ ಮುಖ್ಯ. ಬೆಳಗಿನ ಬ್ರೇಕ್ಫಾಸ್ಗೆ ಕೇವಲ ಹಾಲನ್ನಷ್ಟೇ ಕುಡಿದರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ. ಬಳಿಕ ಮಧ್ಯಾಹ್ನದ ಊಟದ ಬಳಿಕವೂ ಹಾಲನ್ನ ಸೇವನೆ ಮಾಡೋದ್ರಿಂದ, ನಿಮ್ಮನ್ನ ಕಾಡುವ ಮಧುಮೇಹ ಮಾಯವಾಗುತ್ತೆ ಅಂತಿದೆ ಸಂಶೋಧನೆ.
ಹಾಲಿನಲ್ಲಿ ಹೆಚ್ಚಿನ ಪ್ರೋಟೀನ್ ಅಂಶಗಳು ಇವೆ. ಹೀಗಾಗಿ, ಮಧುಮೇಹವನ್ನ ಹಾಲು ನಿಯಂತ್ರಿಸುತ್ತೆ. ಇದರ ಜೊತೆ ದೈನಂದಿನ ವ್ಯಾಯಾಮ ಮಾಡಿದ್ರೆ, ಮಧುಮೇಹ ಕಡಿಮೆಯಾಗೋದ್ರ ಜೊತೆ ದಿನ ಕಳೆದಂತೆ ಮಾಯವಾಗುತ್ತೆ ಎಂದು ಹೊಸ ಸಂಶೋಧನೆ ಹೇಳಿದೆ. ವಿಶೇಷ ಅಂದ್ರೆ, ನೈಸರ್ಗಿಕವಾಗಿಯೇ ನಿಮ್ಮಲ್ಲಿರೋ ಮಧುಮೇಹ ಕಡಿಮೆಯಾಗಿ, ಕ್ರಮೇಣ ಮಧುಮೇಹವೇ ಕಾಣೆಯಾಗುತ್ತೆ. ಕೆನಡಾದ ಎರಡು ವಿಶ್ವವಿದ್ಯಾಲಯಗಳು ಈ ಕುರಿತು ಸಂಶೋಧನೆ ನಡೆಸಿದ್ದು, ಹಾಲಿನಿಂದಾಗಿ ಜೀರ್ಣಕ್ರಿಯೆ ಅತ್ಯುತ್ತಮವಾಗಿ ಆಗುತ್ತೆ. ಅಲ್ಲದೆ, ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರೋದ್ರಿಂದ, ಮಧುಮೇಹಕ್ಕೆ ಕಾರಣವಾಗುವ ಅಂಶಗಳನ್ನ ಕಡಿಮೆ ಮಾಡುತ್ತೆ ಎಂದು ಸಂಶೋಧನೆ ಹೇಳಿದೆ.
ಒಮ್ಮೆ ನಿಮ್ಮ ಡಾಕ್ಟರ್ ಸಲಹೆ ಪಡೆದು, ಹಾಲನ್ನ ಹೇಗೆ ಸೇವನೆ ಮಾಡಬಹುದು ಎಂದು ತಿಳಿದುಕೊಳ್ಳಿ. ಜೊತೆಗೆ ಹಣ್ಣು, ತರಕಾರಿ ಹಾಗೂ ಮೊಳಕೆ ಕಾಳುಗಳನ್ನ ಉಪಹಾರವಾಗಿ ಸೇವನೆ ಮಾಡಿದ್ರೆ, ಮಧುಮೇಹ ದೂರವಾಗಿ ಆರೋಗ್ಯವಂತರಾಗಿ ಇರ್ತೀರಿ.
ನಿಮ್ಮ ಸಲಹೆ, ಅಭಿಪ್ರಾಯಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಲು ಕಾಮೆಂಟ್ ಮಾಡಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?