ರೈಸಿಂಗ್ ಕನ್ನಡ : ಫ್ರಾನ್ಸ್ನ ಕೋರ್ಟ್ ವಿಚಿತ್ರವಾದ ತೀರ್ಪು ನೀಡಿದೆ. ಬ್ಯುಸಿನೆಸ್ ಟ್ರಿಪ್ ಹೋಗಿದ್ದ ಕಂಪನಿಯೊಂದರ ನೌಕರ, ಅಪರಿಚಿತ ಮಹಿಳೆ ಜೊತೆ ಶಂಗಾರದಲ್ಲಿ ಪಾಲ್ಗೊಂಡಿದ್ದ. ಶೃಂಗಾರ ಸಮಯದಲ್ಲೇ ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ, ಈ ವಿಚಾರವಾಗಿ ತೀರ್ಪು ನೀಡಿರೋ ಫ್ರಾನ್ಸ್ ಕೋರ್ಟ್, ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿಯೇ ಪರಿಹಾರ ನೀಡಬೇಕು ಎಂದಿದೆ.
ಜೆವಿಯರ್ ಅನ್ನೋ ವ್ಯಕ್ತಿ ಫ್ರಾನ್ಸ್ನ ಟಿಎಸ್ಒ ಎನ್ನುವ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಕೆಲಸದ ವಿಚಾರವಾಗಿ 2013ರಲ್ಲಿ ಫ್ರಾನ್ಸ್ ಬೇರೊಂದು ಭಾಗಕ್ಕೆ ಜೆವಿಯರ್ನನ್ನ ಕಳುಹಿಸಲಾಗಿತ್ತು. ಈ ವೇಳೆ, ಅಪರಿಚಿತ ಮಹಿಳೆಯನ್ನ ಭೇಟಿಯಾಗಿ, ಅಲ್ಲಿ ಆಕೆಯ ಬೆಡ್ ರೂಂಗೆ ಹೋಗಿ, ಶೃಂಗಾರದಲ್ಲಿ ಭಾಗಿಯಾಗಿದ್ದಾರೆ. ಆದ್ರೆ, ಶೃಂಗಾರ ಸಮಯದಲ್ಲೇ ಹೃದಯಾಘಾತ ಬಂದು ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಗೆ ಪರಿಹಾರ ಯಾರು ನೀಡಬೇಕು ಎಂಬ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಸರ್ಕಾರದ ವಿಮಾ ಕಂಪನಿ, ವ್ಯಕ್ತಿ ಕೆಲಸ ಮಾಡ್ತಿದ್ದ ಕಂಪನಿಯೇ ಪರಿಹಾರ ನೀಡಬೇಕು ಎಂದಿತ್ತು. ಆದ್ರೆ,ಕಂಪನಿ ಇದಕ್ಕೆ ಒಪ್ಪಿರಲಿಲ್ಲ. ನಾವು ಕಳುಹಿಸಿದ್ದು ಕೆಲಸಕ್ಕಾಗಿ. ಶೃಂಗಾರಕ್ಕೆ ಅಲ್ಲ ಎಂದು ಕಂಪನಿ ಹೇಳಿತ್ತು. ಕೊನೆಗೆ ಕೋರ್ಟ್ ಮೆಟ್ಟಿಲೇರಿತ್ತು. ಆರು ವರ್ಷಗಳ ಬಳಿಕ ಕೋರ್ಟ್ ತೀರ್ಪು ನೀಡಿದ್ದು, ಕೆಲಸ ಮಾಡ್ತಿದ್ದ ಕಂಪನಿಯೇ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?