Connect with us

Featured

ಪುಟ್ಟ ಮಗುವಿಗೆ ಗಾಯ, ಗೊಂಬೆಗೆ ಪ್ಲಾಸ್ಟರ್​ ಹಾಕಿದ ವೈದ್ಯರು..? ಯಾಕೆ ಗೊತ್ತಾ..?

ನವದೆಹಲಿ : ಮಕ್ಕಳ ಜೀವನವೇ ಹಾಗೆ. ಒಬ್ಬರನ್ನ ಅನುಕರಣೆ ಮಾಡ್ತಾರೆ.. ತಮಗೆ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಬೇಕು ಅಂದ್ರೆ ಬೇಕು ಅನ್ನೋ ಹಠ. ತಮಗಿಷ್ಟವಾದ ವ್ಯಕ್ತಿ ಏನ್​ ಮಾಡಿದ್ರೂ ತಾವು ಅದೇ ರೀತಿ ಮಾಡ್ಬೇಕು ಅನ್ನೋದು ಮಕ್ಕಳ ಹಠ. ಇದಕ್ಕೆ ತಾಜಾ ಉದಾಹರಣೆ ದೆಹಲಿಯಲ್ಲಿ ನಡೆದಿರೋ ಈ ಘಟನೆ.

ಮಗು ಜೊತೆ ಗೊಂಬೆಗೂ ಟ್ರೀಟ್​​ಮೆಂಟ್

ಹೀಗೆ, ಹಾಸ್ಪಿಟಲ್​​ನ ಬೆಡ್​ ಮೇಲೆ ಮಲಗಿರೋ ಈ ಮಗುವಿನ ಹೆಸರು ಜಿಕ್ರಾ ಮಲ್ಲಿಕ್​. 11 ತಿಂಗಳ ಮಗು. ಮನೆಯಲ್ಲಿ ಮಲಗಿರುವಾಗ ಬೆಡ್​ ಮೇಲಿಂದ ಬಿದ್ದು ಕಾಲಿಗೆ ಗಂಭೀರ ಗಾಯವಾಗಿದೆ. ಆಗಸ್ಟ್​ 17ರಂದು ಜಿಕ್ರಾ ಮಲ್ಲಿಕ್​ಳನ್ನ ಲೋಕನಾಯಕ್​ ಹಾಸ್ಪಿಟಲ್​​ಗೆ ದಾಖಲು ಮಾಡಲಾಗಿತ್ತು. ಆದ್ರೆ, ವೈದ್ಯರು ಟ್ರೀಟ್​ಮೆಂಟ್​ ಕೊಡಲು ಬಂದಾಗ, ಜೋರಾಗಿ ಚೀರಾಟ, ರಂಪಾಟ ಮಾಡ್ತಿದ್ಲು. ವೈದ್ಯರಿಂದ ಸರಿಯಾದ ಟ್ರೀಟ್​ಮೆಂಟ್​ ಕೊಡಲು ಆಗಲೇ ಇಲ್ಲ. ಆಗ ಹೊಳೆದ ಐಡಿಯಾನೇ ಈ ಬೊಂಬೆಗೆ ಟ್ರೀಟ್​ಮೆಂಟ್ ಕೊಡೋದು.

ಹೌದು, ಜಿಕ್ರಾ ಮಲ್ಲಿಕ್​ ಮನೆಯಲ್ಲಿ ಏನೇ ಮಾಡಿದ್ರು ಈ ಬೊಂಬೆ ಜೊತೆಯಲ್ಲೇ ಆಗ್ತಿತ್ತು. ಮನೆಯಲ್ಲೂ ಊಟ ಮಾಡಿಸ್ಬೇಕು ಅಂದ್ರೆ, ಮೊದಲು ಬೊಂಬೆಗೆ ಊಟ ಮಾಡಿಸ್ಬೇಕಿತ್ತಂತೆ. ಜಿಕ್ರಾ ತಾಯಿ ತಕ್ಷಣ ತನ್ನ ಪತಿಗೆ ಗೊಂಬೆಯನ್ನ ತರಲು ಮನೆಗೆ ಕಳುಹಿಸಿ ಗೊಂಬೆ ತರಿಸ್ತಾರೆ. ವೈದ್ಯರು ಮೊದಲು ಗೊಂಬೆಗೆ ಟ್ರೀಟ್​ಮೆಂಟ್​ ಕೊಡುವಂತೆ ಮಾಡ್ತಾರೆ. ಗೊಂಬೆ ಕಾಲುಗಳಿಗೆ ಬ್ಯಾಂಡೇಜ್​ ಹಾಕಿ, ಮೇಲಕ್ಕೆ ಕಟ್ತಾರೆ. ಬಳಿಕವಷ್ಟೇ ಜಿಕ್ರಾ ಟ್ರೀಟ್​ಮೆಂಟ್​ಗೆ ಓಕೆ ಮಾಡ್ತಾಳೆ.ಸದ್ಯ ಜಿಕ್ರಾ ಮಲ್ಲಿಕ್​ ಆರೋಗ್ಯವಾಗಿದ್ದು, ಗುಣಮುಖ ಆಗ್ತಿದ್ದಾಳೆ. ಅಂದಹಾಗಿ ಈ ಗೊಂಬೆ ಹೆಸರು ಪರಿ. ಅದೇನೇ ಆಗ್ಲಿ, ಮಕ್ಕಳು ಒಮ್ಮೆ ಅನುಕರಿಸಿದ್ರೆ, ಒಮ್ಮೆ ಯಾವುದನ್ನಾದರೂ ನಂಬಿದ್ರೆ ಅದನ್ನ ಫಾಲೋ ಮಾಡೋದನ್ನ ಬಿಡಲ್ಲ ಅನ್ನೋದಕ್ಕೆ ಈ ಪುಟ್ಟ ಮಗುವೇ ಸಾಕ್ಷಿ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ