Connect with us

Featured

ದಂಪತಿಗಳಿಗೆ ಸೂಪರ್ ಪುಡ್….ಈ ಆಹಾರ ತಿಂದರೆ ಆಗುವ ಪ್ರಯೋಜನಗಳನ್ನು ತಿಳಿಯೋಣ…

ರೈಸಿಂಗ್ ಕನ್ನಡ :- ಪ್ರಸ್ತುತ ಕಾಲದಲ್ಲಿ ದಂಪತಿಗಳಿಗೆ ಯಾವುದೋ ಒಂದು ರೀತಿಯ ಸಮಸ್ಯೆ ಬರುತ್ತದೆ. ಸಂತಾನ ಭಾಗ್ಯ ಇಲ್ಲದೇ ಇರುವುದು. ಮಕ್ಕಲು ಇಲ್ಲದೇ ತುಂಬಾ ಜನರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. harmones ಪ್ರಭಾವ , ಲೈಪ್ ಸ್ಟೆಲ್ ಸಹ ತುಂಬಾ ಅಂಶಗಳು ಈ ಸಮಸ್ಯೆಯಿಂದ ಕಾರಣವಾಗುತ್ತಿದೆ. ಸಂತಾನ ಉತ್ವತ್ತಿ ಆಗಬೇಕಾದರೆ ಆಹಾರ ನಿಯಮಗಳು ತುಂಬಾ ಮುಖ್ಯವಾಗುತ್ತವೆ.

ಸಂತಾನ ಉತ್ವತ್ತಿ ಆಗಬೇಕಾದರೆ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಅನ್ನೋದು ತುಂಬಾ ಮುಖ್ಯವಾದ ವಿಷಯ. ಆದರೆ ಯಾವ ಆಹಾರ ತೆಗೆದುಕೊಳ್ಳಬೇಕು… ಯಾವ ಆಹಾರ ತಿಂದರೆ ಅಂಡಾಣು ಉತ್ವತ್ತಿ ಆಗುತ್ತದೆ. ವಿರ್ಯಾಣು ಎಚ್ಚರವಾಗಿರುತ್ತದೆ ಅನ್ನೋದು ತುಂಬಾ ಜನರಿಗೆ ಗೊತ್ತೆ ಇಲ್ಲ.

ಮಲಗುವಾಗ ನಮ್ಮ ಜೀವನ ಖುಷಿಯಾಗಿರಬೇಕಾದರೂ , ಮಕ್ಕಳು ಹುಟ್ಟಬೇಕಾರೂ ಆಹಾರ ನಿಯಮಗಳು ತುಂಬಾ ತಿಳಿಯಬೇಕು. ಸ್ವಲ್ಪ ವಿವಿಧ ಆಹಾರ ತಿನ್ನದೆ ಇದ್ದರೆ ಸಂತಾನ ಉತ್ವತ್ತಿ ಜಾಸ್ತಿ ಆಗುವ ಅವಕಾಶಗಳು ಇರುತ್ತವೆ.

Advertisement

ಹಸಿರು ಸೊಪ್ಪು :- ವಿಟಮಿನ್ ಗಳು ಜಾಸ್ತಿ ಇರುವ ಆಹಾರ ತೆಗೆದುಕೊಳ್ಳಬೇಕು. ವಿಟಮಿನ್ ಸಿ, ಫೊಲಿಕ್ ಆ್ಯಸಿಡ್ ಜಾಸ್ತಿ ಇರುವ ಪದಾರ್ಥಗಳು ತಿನ್ನಬೇಕು. ನಟ್ಸ್ ಗಳನ್ನು ಜಾಸ್ತಿ ತಿನ್ನಬೇಕು. ನಟ್ಸ್ ಗಳಲ್ಲಿ ಪ್ರೊಟಿನ್ಸ್, ವಿಟಮಿನ್ಸ್ , ಮಿನರಲ್ಸ್ ಗಳು ಇರುತ್ತವೆ. ಇವು ಅಂಡಾಶಯದಲ್ಲಿ ಕ್ರೊಮೊಜಿಕಲ್ ಡ್ಯಾಮೆಜ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ.

ಬೆಳ್ಳುಳ್ಳಿ:- ಸಂತಾನ ಉತ್ವತ್ತಿ ಮಾಡುವುದರಲ್ಲಿ ಬೆಳ್ಳುಳ್ಳಿ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. estrogen ಬ್ಯಾಲೆನ್ಸ್ ಮಾಡುವುದರಲ್ಲಿ ಇದು ಸಹಾಯ ಮಾಡುತ್ತದೆ.

ಹಾಲಿನ ಪದಾರ್ಥಗಳು :- ಹಾಲಿನ ಪದಾರ್ಥಗಳಲ್ಲಿ ಜಾಸ್ತಿ ಕ್ಯಾಲ್ಸಿಯಂ ,ಕೊಬ್ಬು , ವಿಟಮಿನ್ ಡಿ, ಇರುತ್ತವೆ. ಬೇಗಾ ಮಕ್ಕಳು ಬೇಕು ಎನ್ನುವವರು ಹಾಲಿನ ಪದಾರ್ಥಗಳಿಂದ ದೂರವಿರುವುದು ತುಂಬಾ ಒಳ್ಳೆಯದು.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ