Featured
ಜಿಟಿ ದೇವೇಗೌಡ ಬಯ್ಯೋದು ಹೊಸತೇನ್ರೀ, ಅವರೇನು ಪಕ್ಷ ಬಿಡೋಲ್ಲ: ಸಾ.ರಾ ಮಹೇಶ್

ಮೈಸೂರು: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪಕ್ಷ ಬಿಡ್ತಾರೆ, ಸಾ.ರಾ ಮಹೇಶ್ ಗೆ ಹಿಗ್ಗಾಮುಗ್ಗಾ ಜಾಡಿಸ್ತಾರೆ ಎಂಬ ಮಾತುಗಳು ಜೆಡಿಎಸ್ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು ಇದಕ್ಕೆ ಸಾ.ರಾ ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಜಿಟಿ ದೇವೇಗೌಡ ನಮ್ಮನ್ನ ಬಯ್ಯೋದೇನು ಹೊಸತಲ್ಲ, ನಮ್ಮ ಪಕ್ಷದಲ್ಲೇ ಇರ್ತಾರೆ, ಜಿಟಿಡಿ ಬಳಿ ನಮ್ಮ ಪಾಲಿಕೆ ಸದಸ್ಯರು ಹೋಗಿದ್ದರು, ಕೆಲ ದಿನಗಳ ಕಾಲ ತಟಸ್ಥವಾಗಿರಬೇಕು ಎಂದು ಕೇಳಿದ್ದಾರೆ, ಆ ಕಾರಣಕ್ಕೆ ಅವರನ್ನ ನಿನ್ನೆ ನಡೆದ ಸಭೆಗೆ ಆಹ್ವಾನ ನೀಡಲಿಲ್ಲ, ಹದಿನಾಲ್ಕು ತಿಂಗಳ ಆಡಳಿತದಲ್ಲಿ ಅವರಿಗೆ ನೋವಾಗಿರಬಹುದು, ನಮಗೂ ನೋವಾಗಿದೆ, ಅದನ್ನ ಸಹಿಕೊಂಡು ನಾವು ಇಲ್ಲವೇ ಎಂದು ಹೇಳಿದರು.
ಇದೇ ತಿಂಗಳ ೨೧ರಂದು ಜೆಡಿಎಸ್ ಗ್ರಾಮೀಣ ಮುಖಂಡರ ಸಭೆ ಕರೆದಿದ್ದೇವೆ ಅದಕ್ಕೆ ಜಿಟಿಡಿ ಖಂಡಿತಾ ಆಗಮಿಸುತ್ತಾರೆ ಎಂದರು.
You may like
ಬ್ಲಾಕ್ಮೇಲ್ ಮಾಡಿ ವಿಶ್ವನಾಥ್ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ – ಸಾ.ರಾ ಮಹೇಶ್ ಆರೋಪ..!
ನೀನೊಬ್ಬ ಹೇಡಿ.. ಸುಳ್ಳಿನ ಸರದಾರ : ಸಾರಾ ಮಹೇಶ್ ವಿರುದ್ಧ ವಿಶ್ವನಾಥ್ ಗುಟುರು
ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡ್ತಾರಾ ವಿಶ್ವನಾಥ್ ಮತ್ತು ಸಾ.ರಾ. ಮಹೇಶ್..?
ಬೈ ಎಲೆಕ್ಷನ್ನಿಂದ ದೂರ ಉಳಿದ ಜಿ.ಟಿ. ದೇವೇಗೌಡ : ಜೆಡಿಎಸ್ಗೆ ಆರಂಭದಲ್ಲೇ ಶಾಕ್.!
15 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ : ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ
ಪದೇ ಪದೇ ಬಿಜೆಪಿ ನಾಯಕರ ಜತೆ ಕಾಣಿಸುತ್ತಿರುವ ಸಿಎಸ್ ಪುಟ್ಟರಾಜು