Featured
ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಆಯ್ತು : ಯಾರಿಗೆ ಯಾವ ಖಾತೆ ಗೊತ್ತಾ..?

ಬೆಂಗಳೂರು : ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿರೋ 17 ಮಂದಿಗೆ ಕೊನೆಗೂ ಇವತ್ತು ಖಾತೆ ಹಂಚಿಕೆಯಾಗಿದೆ. ಸರ್ಕಾರ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲರಾದ ವಜುಭಾಯ್ ವಾಲಾ ಸಹಿ ಹಾಕಿದ್ದಾರೆ. ಹಾಗಿದ್ರೆ, ಯಾರಿಗೆ ಯಾವ ಯಾವ ಖಾತೆ ಅನ್ನೋದನ್ನ ನೋಡೋಣ.
ಯಾರಿಗೆ ಯಾವ ಖಾತೆ..?
ಗೋವಿಂದ ಕಾರಜೋಳ : ಲೋಕೋಪಯೋಗಿ, ಸಮಾಜ ಕಲ್ಯಾಣ
ಡಾ.ಅಶ್ವತ್ಥ ನಾರಾಯಣ : ಉನ್ನತ ಶಿಕ್ಷಣ, ಐಟಿ & ಬಿಟಿ
ಲಕ್ಷ್ಮಣ ಸವದಿ : ಸಾರಿಗೆ
ಕೆ.ಎಸ್. ಈಶ್ವರಪ್ಪ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್.ಅಶೋಕ್ : ಕಂದಾಯ
ಜಗದೀಶ್ ಶೆಟ್ಟರ್ : ಕೈಗಾರಿಕೆ
ಬಿ.ಶ್ರೀರಾಮುಲು : ಆರೋಗ್ಯ, ವೈದ್ಯಕೀಯ ಶಿಕ್ಷಣ
ಸುರೇಶ್ ಕುಮಾರ್ : ಪ್ರಾಥಮಿಕ ಮತ್ತ ಪ್ರೌಢಶಿಕ್ಷಣ, ಸಕಾಲ
ವಿ.ಸೋಮಣ್ಣ : ವಸತಿ
ಸಿ.ಟಿ. ರವಿ : ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬಸವರಾಜ ಬೊಮ್ಮಾಯಿ : ಗೃಹ ಇಲಾಖೆ
ಕೋಟಾ ಶ್ರೀನಿವಾಸ ಪೂಜಾರಿ : ಮುಜರಾಯಿ, ಮೀನುಗಾರಿಕೆ
ಜೆ.ಸಿ. ಮಾಧುಸ್ವಾಮಿ : ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ
ಸಿ.ಸಿ. ಪಾಟೀಲ್ : ಗಣಿ ಮತ್ತು ಭೂ ವಿಜ್ಞಾನ
ಹೆಚ್.ನಾಗೇಶ್ : ಅಬಕಾರಿ
ಪ್ರಭು ಚೌವ್ಹಾಣ್ : ಪಶು ಸಂಗೋಪನೆ
ಶಶಿಕಲಾ ಜೊಲ್ಲೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?