Featured
ಇಸ್ರೋ ಕಚೇರಿಯಲ್ಲೇ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ : ನಮೋ ಹೇಳಿದ್ದೇನು.?

ಬೆಂಗಳೂರು : ಚಂದ್ರಯಾನ 2, ಲ್ಯಾಂಡರ್ ವಿಕ್ರಮ್ ಸಂಪರ್ಕ ಕಡಿತದ ಬಳಿಕ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಏನ್ ಹೇಳಿದ್ರು ಅಂತ ನೋಡೋಣ.

- ನಿಮ್ಮ ಕಠಿಣ ಶ್ರಮದ ಬಗ್ಗೆ ಎಲ್ಲರಿಗೂ ಗೊತ್ತು, ಧೈರ್ಯಗುಂದಬೇಡಿ.
- ಇಸ್ರೋ ವಿಜ್ಞಾನಿಗಳಿಗೆ ಆತ್ಮ ಸ್ಥೈರ್ಯ ತುಂಬಿದ ಮೋದು
- ಅಡೆತಡೆಗಳಿಂದ ನಮ್ಮೆಲ್ಲರ ಉತ್ಸಾಹ ಕಡಿಮೆಯಾಗಿಲ್ಲ, ಇನ್ನೂ ಹೆಚ್ಚಾಗಿದೆ.
- ಜ್ಞಾನಕ್ಕಿಂದ ದೊಡ್ಡ ಶಿಕ್ಕಷ ಇದ್ದಾನೆ ಅಂದ್ರೆ ಅದು ವಿಜ್ಞಾನ.
- ಚಂದ್ರನನ್ಮು ಮುಟ್ಟುವ ನಮ್ಮ ಆಸೆ ಮತ್ತಷ್ಟು ಗಟ್ಟಿಯಾಗಿದೆ.
- ಕೊನೇ ಕ್ಷಣದಲ್ಲು ಚಂದ್ರಯಾನ ಚಂದ್ರನನ್ನು ಮುತ್ತಿಕ್ಕಲು ಹೋಯ್ತು.
- ರಾತ್ರಿ ನಿಮ್ಮ ಮನೋಸ್ಥೈರ್ಯ ಅರ್ಥ ಮಾಡಿಕೊಂಡಿದ್ದೇನೆ.
- ನಿಮ್ಮ ಕಣ್ಣು, ನಿಮ್ಮ ಮನಸ್ಸು ನೋಡಿದ್ದೇನೆ. ಹೀಗಾಗಿಯೇ ರಾತ್ರಿ ತುಂಬ ಹೊತ್ತು ನಿಮ್ಮೊಂದಿಗೆ ನಾನು ಇರಲಿಲ್ಲ.
- ನೀವು ಮಾಡಿದ್ದನ್ನು ಇದುವರೆಗೆ ಯಾರೂ ಮಾಡಿಲ್ಲ.
- ಚಂದ್ರಯಾನ ಪ್ರಯಾಣ ಒಂದು ಸುಂದರ, ಸುಮಧುರ ಕ್ಷಣ.
ಒಟ್ಟಿನಲ್ಲಿ ರಾತ್ರಿ ಕೆಲ ಕಾಲ ವಿಜ್ಞಾನಿಗಳ ಜೊತೆಗಿದ್ದು, ಬಳಿಕ ಮತ್ತೆ ಇಸ್ರೋಗೆ ಬಂದು ಧೈರ್ಯ ತುಂಬಿದ ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Continue Reading
Advertisement
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
Click to comment