Featured
ಆಸ್ಪತ್ರೆಗೆ ಬಂದ ರಜನೀಕಾಂತ್ ನೋಡಲು ವೈದ್ಯರೂ ಮುಗಿಬಿದ್ರು ಓದಿ…

ಬೆಂಗಳೂರು: ರೋಗಿಯೊಬ್ಬರ ಆರೋಗ್ಯ ವಿಚಾರಿಸಲು ಬಂದ ಸೂಪರ್ ಸ್ಟಾರ್ ರಜನೀಕಾಂತ್ ಗೆ ವೈದ್ಯರು, ದಾದಿಯರು, ರೋಗಿಗಳು, ಸಿಬ್ಬಂದಿಗಳೆಲ್ಲಾ ಮುತ್ತಿಕೊಂಡ ಘಟನೆ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ನಡೆಯಿತು.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ರಜನಿಕಾಂತ್ ಸಹೋದರ ಸತ್ಯನಾರಾಯಣ ಅವರಿಗೆ ಮೊಣಕಾಲು ಆಪರೇಷನ್ ಮಾಡಲಾಗಿದ್ದು , ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ, ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ರಜನಿಕಾಂತ್ ನೋಡಲು ಸಿಬ್ಬಂದಿ ಮುಗಿಬಿದ್ದರು. ಸಹೋದರನನ್ನ ಭೇಟಿ ಮಾಡಿ ನಂತರ ತೆರಳಿದರು.
Advertisement
Continue Reading
Advertisement
You may like
Click to comment