Connect with us

Featured

ಅಲರ್ಜಿಗೆ ಕಾರಣ ಏನು ..? ಕಂಡುಕೊಳ್ಳುವುದು ಹೇಗೆ …?

ರೈಸಿಂಗ್ ಕನ್ನಡ :- ಸಾಮನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಪ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದ್ಯಾಗೂ ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.


ಬಾಯಲ್ಲಿ ಏನಾದರೂ ಇಟ್ಟರೆ ಜುಮ್ಮೆನಿಸುವಿಕೆ ಅಥವಾ ಮುಖದಲ್ಲಿ ಗುಳ್ಲೆ ಕಾಣಿಸಿಕೊಂಡರೆ , ಆಹಾರದಿಂದ ಅಲರ್ಜಿ ಎನ್ನಲಾಗಿದೆ. ಇದು ಯಾವುದಾದರೊಂದು ನಿರ್ದಿಷ್ಟ ಆಹಾರ ಸೇವನೆ ನಂತರ ಅಹಿತಕರ ರೋಗನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಾಗಿದೆ.


ಸಾಮನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಫ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದಯಾಗೂ ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.

ಅಲರ್ಜಿ ಕಂಡುಕೊಳ್ಳುವುದು ಹೇಗೆ ?

Advertisement
  1. ಆಹಾರದ ಅಲರ್ಜಿಯ ಅನುಮಾನಗಳಿದ್ದರೆ ಡಾಕ್ಟರ್ ಜೊತೆಗೆ ಮುಕ್ತವಾಗಿ ಮಾತನಾಡಬೇಕು.
  2. ಚರ್ಮದ ಮೇಲಿನ ಗುಳ್ಳೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪ್ರಯೋಗಾಲಯಿಂದ ಧೃಢಪಡಿಸಿಕೊಳ್ಳಬೇಕು.
  3. ಆಹಾರದ ಅಲರ್ಜಿಗಳಲ್ಲಿ ಬೇರೆ ಬೇರೆ ವಿಧಗಳಿವೆ.
  4. ಸಿದ್ಧವಾದ ಆಹಾರವನ್ನು ಖರೀದಿಸಿದಾಗ ಆಹಾರದ ಪೊಟ್ಟಣಗಳ ಮೇಲಿನ ಬಿಲ್ಲೆಗಳನ್ನು ಓದಬೇಕು.
  5. ಗುಣಪಡಿಸಬಹುದಾದಂತಹ ಅಲರ್ಜಿಗಳನ್ನು ಮಾತ್ರ ತಡೆಗಟ್ಟಬಹುದು.

ಸಮುದ್ರದ ಆಹಾರದಿಂದ ಬರುವ ಅಲರ್ಜಿ

ಮೀನಿನಂತಹ ಸಮುದ್ರ ಆಹಾರ ಸೇವನೆಯಿಂದ ಅಲರ್ಜಿ ಬರುತ್ತದೆ. ವಯಸ್ಕರಲ್ಲಿ ಇದು ಸಾಮನ್ಯ . ಬಾಯಲ್ಲಿ ಹುಣ್ಣು, ಹೊಟ್ಟೆನೋವು , ಮತ್ತಿತರ ಬಾದೆಗಳು ಕಾಣಿಸಿಕೊಳ್ಳಬಹುದು.

ಗೋಧಿಯಿಂದ ಬರುವ ಅಲರ್ಜಿ

ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ. ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.

ಮೊಟ್ಟೆ ಸೇವನೆಯಿಂದಾಗುವ ಅಲರ್ಜಿ

Advertisement

ಈ ರೀತಿಯ ಅಲರ್ಜಿ ಒಂದು ವರ್ಷ ನಂತರದ ಮಕ್ಕಳಲ್ಲಿ ಕಂಡುಬರುತ್ತದೆ. ಮೊಟ್ಟೆಗಳು ಹೆಚ್ಚಾಗಿ ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ. ಇದರಿಂದಾಗಿ ರ್ಜರ್ಣಕ್ರಿಯೆ ಹಾಗೂ ಚರ್ಮದ ತೊಂದರೆಗಳು ಕಂಡುಬರುತ್ತವೆ.

ಹಾಲಿನಿಂದಾಗುವ ಅಲರ್ಜಿ

ಬಾಲ್ಯವಸ್ಥೆಯಲ್ಲಿ ಮೊದಲ ಮೂರು ವರ್ಷದ ಮಕ್ಕಳಲ್ಲಿ ಹಾಲು ಸೇವನೆಯಿಂದಲೂ ಅಲರ್ಜಿ ಬರುತ್ತದೆ. ಇಂತಹ ಅಲರ್ಜಿಗಳನ್ನು ಗುರುತಿಸಿ ನಿಗಾ ವಹಿಸಿದರೆ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ವಾಂತಿ, ಅತಿಸಾರ ಬೇದಿ, ಮತ್ತು ಮತ್ತಿತರ ಕಾಯಿಲೆಗಳು ಇದರ ಲಕ್ಷಣಗಳಾಗಿವೆ.

Advertisement

ಕಡಲೇ ಕಾಯಿ ಸೇವನೆ

ಕಡಲೆಕಾಯಿಯಿಂದ ಬರುವ ಅಲರ್ಜಿ ಸಾಮನ್ಯ ಅಲರ್ಜಿಗಳಲ್ಲಿ ಒಂದಾಗಿದೆ. ಭಾರತಕ್ಕಿಂಂಲೂ ವಿದೇಶದಲ್ಲಿ ಇದು ಹೆಚ್ಚಾಗಿದೆ. ಈ ರೀತಿಯ ಅಲರ್ಜಿ ಅಪಾಯಕಾರಿಯಾಗಿದೆ. ಈ ಬೀಜಗಳನ್ನು ಹೊಂದಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಇದರಿಂದಾಗಿ ಅಸ್ತಮಾ, ಚರ್ಮದ ತೊಂದರೆಯಂತಹ ಕಾಯಿಲೆಗಳು ಬರಬಹುದು.

ಸೋಯಾ

ಈ ರೀತಿಯ ಅಲರ್ಜಿಯನ್ನು ಮಕ್ಕಳಲ್ಲಿ ಗುರುತಿಸಬಹುದು. ಹಣ್ಣುಗಳು ಮತ್ತು ತರಕಾರಿಗಳು ಸಹ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂಬ ಸಾಮನ್ಯ ತಪ್ಪು ಕಲ್ಪನೆ ಇದೆ.

Advertisement

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ