ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ದರ್ಬಾರ್ ಜೋರಾಗಿಯೇ ನಡೀತಿದೆ. ಅಧಿಕಾರಿಗಳ ವರ್ಗಾವಣೆ, ಸರ್ಕಾರದಲ್ಲಿ ಹಸ್ತಕ್ಷೇಪದ ಆರೋಪದ ಬೆನ್ನಲ್ಲೇ, ಹೊಸತೊಂದು ದರ್ಬಾರ್ ಶುರು ಮಾಡಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ ವಾಸವಾಗಿರೋ ಅಪಾರ್ಟ್ಮೆಂಟ್ ರಸ್ತೆ ರಾತ್ರೋ ರಾತ್ರಿ ಒನ್ ವೇ ಆಗಿ ಮಾರ್ಪಟ್ಟಿದೆ.
ಶಿವಾನಂದ ವೃತ್ತದ ಬಳಿ ಇರುವ ಯಮುನಾ ಬಾಯಿ ರಸ್ತೆಯಲ್ಲಿ ವಿಜಯೇಂದ್ರ ಅಪಾರ್ಟ್ಮೆಂಟ್ ಇದೆ. ಇಷ್ಟು ದಿನ ಯಮುನಾಬಾಯಿ ರಸ್ತೆ ಎರಡು ಪತದಲ್ಲೂ ಚಲಿಸಬಹುದಿತ್ತು. ಆದ್ರೆ, ರಾತ್ರೋ ರಾತ್ರಿ ಈ ರಸ್ತೆ ಏಕಮುಖ ಸಂಚಾರವಾಗಿ ಮಾರ್ಪಟ್ಟಿದೆ. ಸಿಎಂ ಪುತ್ರ ವಿಜಯೇಂದ್ರ, ಈ ರಸ್ತೆಯನ್ನ ಅಧಿಕಾರ ದುರುಪಯೋಗ ಪಡೆಸಿಕೊಂಡು ಒನ್ ವೇ ಮಾಡಿಸಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಸಿಎಂ ಪುತ್ರನಾಗಿ ಏನು ಬೇಕಾದರೂ ಮಾಡಬಹುದಾ ಅಂತ ಸಾರ್ವಜನಿಕರು, ಸವಾರರು ಪ್ರಶ್ನೆ ಮಾಡ್ತಿದ್ದಾರೆ.. ಒನ್ ವೇ ಪಾಲಿಟಿಕ್ಸ್ ಬಗ್ಗೆ ವಿಜಯೇಂದ್ರ, ಸಿಎಂ ಬಿಎಸ್ವೈ ಏನ್ ಹೇಳ್ತಾರೋ ನೋಡೋಣ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?