ಚಿತ್ರದುರ್ಗ: ತುಮಕೂರಿನ ಪಮ್ಮೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿಗೆ ಪ್ರವೇಶ ನೀಡದಿರುವ ಘಟನೆಗೆ ಚಿತ್ರದುರ್ಗದ ಗೊಲ್ಲ ಸಮುದಾಯ ವಿಷಾಧ ವ್ಯಕ್ತಪಡಿಸಿದೆ.
ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ್ ಯಾದವ್ ಸುದ್ದಿಗೋಷ್ಟಿ ನಡೆಸಿ, ಈ ಪ್ರಕರಣಕ್ಕೆ ನೇರಹೊಣೆ ಸಮುದಾಯದ ಸ್ವಾಮೀಜಿ ಹಾಗು ಅಧಿಕಾರಿಗಳು, ಇಲ್ಲೀತನಕ ಸರ್ಕಾರ ಹಾಗೂ ಸಮುದಾಯದ ಶ್ರೀಗಳಿಂದ ಈ ಹಟ್ಟಿಗಳಲ್ಲಿ ಯಾವುದೇ ಜಾಗೃತಿ ಕಾರ್ಯವಾಗಿಲ್ಲ, ಪಮ್ಮೇನಹಳ್ಳಿ ಗ್ರಾಮಕ್ಕೆ ಗೊಲ್ಲ ಸಮುದಾಯದ ಜನಪ್ರತಿನಿಧಿಗಳು, ಮುಖಂಡರ ನಿಯೋಗ ತೆರಳಿ ಜಾಗೃತಿ ಮೂಡಿಸುತ್ತೆವೆ, ನಾವು ಬುಡಕಟ್ಟು ಸಂಪ್ರದಾಯ ಆಚರಿಸಿಕೊಂಡು ಬಂದಿದ್ದೇವೆ, ಹಂದಿ,ಕೋಳಿಗಳ ಪ್ರವೇಶಕ್ಕೆ ಕೂಡ ನಿಷೇಧವಿದೆ. ಒಟ್ಟಾರೆ ಶಿಕ್ಷಣ ಹಾಗೂ ಜಾಗೃತಿಯ ಕೊರತೆಯಿಂದ ಈ ಅಚಾತುರ್ಯ ನಡೆದಿದೆ ಎಂದು ಹೇಳಿದರು.
ಕೊರೊನಾದಿಂದ ಭಗವಂತನೇ ಕಾಪಾಡಬೇಕು..! ಜವಾಬ್ದಾರಿಯಿಂದ ಹಿಂದೆ ಸರಿದ್ರಾ ಆರೋಗ್ಯ ಸಚಿವರು..?
ಬುಡಗನಳ್ಳಿ ಕೆರೆಯಿಂದ ಅಮಾನಿಕೆರೆಗೆ ನೀರು- ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನಿಂದ ಪ್ರಾಯೋಗಿಕ ಪರೀಕ್ಷೆ
ಕುರಿಗಳಿಗೂ ಕ್ವಾರಂಟೈನ್ – ಕುತೂಹಲ ಮೂಡಿಸಿದ ಚಿಕ್ಕನಾಯಕನಹಳ್ಳಿಯ ಗ್ರಾಮವೊಂದರ ಪ್ರಕರಣ
SSLC ಪರೀಕ್ಷೆಗೆ ಬಂದಿದ್ದ ಅಧಿಕಾರಿಗೆ ಕೊರೊನಾ ಪಾಸಿಟಿವ್?
ಚಿತ್ರದುರ್ಗಕ್ಕೆ ಕಂಟಕವಾಗ್ತಿದೆ ಬೆಂಗಳೂರು ಸಂಪರ್ಕ- ಚಳ್ಳಕೆರೆ, ಹೊಳಲ್ಕೆರೆಗೂ ಕಾಲಿಟ್ಟ ಮಹಾಮಾರಿ
ಮಧುಗಿರಿ ಜನರ ಮುತ್ತಿನಂತ ಕೆಲಸ – ಸ್ವಯಂ ಪ್ರೇರಿತ ಲಾಕ್ಡೌನ್ – ಎಲ್ಲೆಡೆ ಮೆಚ್ಚುಗೆಗಳ ಮಹಾಪೂರ..!