ಚಿತ್ರದುರ್ಗ: ಟ್ರಾಫಿಕ್ ದುಬಾರಿ ದಂಡಕ್ಕೆ ನನ್ನ ಸಹಮತವಿಲ್ಲ ನಾನೂ ವಿರೋಧಿಸ್ತೀನಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಚಿತ್ರದುರ್ಗದ ಚಿತ್ರಹಳ್ಳಿಯಲ್ಲಿ ಮಾತನಾಡಿ, ದುಬಾರಿ ದಂಡ ಸರಿ ಇಲ್ಲ, ರಸ್ತೆ ಸುರಕ್ಷತೆ ದೃಷ್ಟಿಯಿಂದ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ತರಲಾಗಿದೆ. ಪ್ರತಿದಿನ ಸರಾಸರಿ ಹತ್ತು ಸಾವಿರ ಅಪಘಾತಗಳು ಸಂಭವಿಸುತ್ತವೆ, ಆದರೆ ರಸ್ತೆಗಳು ಸರಿ ಇಲ್ಲ ಎಂಬುದು ತಪ್ಪು ಎಂದು ಹೇಳಿದ್ದಾರೆ.
ರಸ್ತೆ ಅಪಘಾತಗಳು ಹೆಚ್ಚುತ್ತಿರಲು ಕಾರಣ ಚೆನ್ನಾಗಿರುವ ರಸ್ತೆಗಳು ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ. ʻರಸ್ತೆಗಳು ಚೆನ್ನಾಗಿರೋ ಕಾರಣದಿಂದ ಅಪಘಾತ ಹೆಚ್ಚಾಗುತ್ತಿವೆ, ರಸ್ತೆಗಳು ಅಭಿವೃದ್ಧಿಯಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಎಲ್ಲರನ್ನ ಚಕಿತಗೊಳಿಸಿದ್ದಾರೆ.
2.71 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಶಂಕುಸ್ಥಾಪನೆ
ಕೊರೊನಾದಿಂದ ಭಗವಂತನೇ ಕಾಪಾಡಬೇಕು..! ಜವಾಬ್ದಾರಿಯಿಂದ ಹಿಂದೆ ಸರಿದ್ರಾ ಆರೋಗ್ಯ ಸಚಿವರು..?
ಚಿತ್ರದುರ್ಗಕ್ಕೆ ಕಂಟಕವಾಗ್ತಿದೆ ಬೆಂಗಳೂರು ಸಂಪರ್ಕ- ಚಳ್ಳಕೆರೆ, ಹೊಳಲ್ಕೆರೆಗೂ ಕಾಲಿಟ್ಟ ಮಹಾಮಾರಿ
ಗುರುವಾರವೂ ಕೊರೊನಾ ರಣಕೇಕೆ- ಬೆಂಗಳೂರಿನಲ್ಲಿ ಮತ್ತೆ 113 ಹೊಸ ಕೇಸ್- ಕಲಬುರಗಿ ಮತ್ತು ರಾಮನಗದಲ್ಲೂ ಕೋವಿಡ್19 ಆರ್ಭಟ
ಲೋಕೋಪಯೋಗಿ ಇಲಾಖೆಯ ಮಹತ್ವದ ಸಭೆ – ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಚರ್ಚೆ
ಪ್ರಾಣ ಉಳಿಸಬೇಕಾದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದು ಯುವತಿ ಸಾವು