ರೈಸಿಂಗ್ ಕನ್ನಡ :- 2020ರಲ್ಲಿ ಈ ರಾಶಿಯವರಿಗೆ ಅದೃಷ್ಟ ಅನ್ನುವುದು ಬಂದಿದೆ. ರಾಶಿ ಚಕ್ರದಲ್ಲಿ ಬದಲಾವಣೆ ಆಗಿದೆ. ಅದೇ ರೀತಿ ನಮ್ಮ ರಾಶಿ ಚಕ್ರದ ಪ್ರಕಾರ ಈ ವರ್ಷ 2020 ರಲ್ಲಿ ಈ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿರುದ್ಧಿಯನ್ನು ಕಾಣಲಿದ್ದಾರೆ. 2020ರಲ್ಲಿ ಯಾವ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತದೆ ಅನ್ನುವುದನ್ನು ನಾವು ನೋಡೋಣ. ಆ ರಾಶಿಯವರು ಏನು ಮಾಡಬೇಕು , ಏನು ಮಾಡಬಾರದು ಎನ್ನುವುದನ್ನು ತಿಳಿಯೋಣ. ನಮ್ಮ ರಾಶಿ ಚಕ್ರದಲ್ಲಿ ಆಗುವ ಬದಲಾವಣೆ ಯಿಂದ ಒಂದು ರಾಶಿಯವರಿಗೆ ಒಳ್ಳೆಯದು ಆದರೆ ಇನ್ನೊಂದು ರಾಶಿಯವರಿಗೆ ಕೆಟ್ಟದ್ದನ್ನು ಉಂಟು ಮಾಡುತ್ತದೆ.
ತುಲಾ ರಾಶಿ :- ತುಲಾ ರಾಶೀಯವರಿಗೆ ಬಹಳ ಧನ ಪ್ರಾಪ್ತಿ ಆಗುತ್ತದೆ ಮತ್ತು ಲಕ್ಮಿ ದೇವಿ ಇವರಿಗೆ ಒಳೆಯಲಿದ್ದಾರೆ. ಅವರ ಕಷ್ಟಗಳು ನಿವಾರಣೆ ಆಗಿ ಅವರ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ. ನಿಮ್ಮ ಆಸೆಗಳು ನೇರವೇರಲಿದೆ. ನಿಮ್ಮ ಕೆಲಸಗಳು ನಿಷ್ಟೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯಲಿದ್ದಿರಿ.
ಮಿಥುನ ರಾಶಿ :- ಮಿಥುನ ರಾಶೀಯವರಿಗೆ ಈ ವರ್ಷದ ಆರಂಭದಲ್ಲಿ ತುಂಬಾ ಲಾಭಗಳು ದೊರೆಯುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳ ಮೊದಲು ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು. ನೀವು ಈ ವರ್ಷದಲ್ಲಿ ಶ್ರೀಮಂತರಾಗುವ ಯೋಗ ನಿಮಗೆ ಬರುತ್ತದೆ.
ಸಿಂಹ ರಾಶಿ :- ಸಿಂಹ ರಾಶಿಯವರಿಗೆ ಹಣದ ಲಾಭ ಆಗಲಿದೆ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಉತ್ತಮ ಲಾಭ ಸಿಗಲಿದೆ. ಆದರೆ ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಉತ್ತಮ.
ವೃಶ್ಚಿಕ ರಾಸಿ ಮತ್ತು ಮೀನಾ ರಾಶಿ :- ವೃಶ್ಚಿಕ ರಾಶಿ ಮತ್ತು ಮೀನಾ ರಾಶಿಯವರಿಗೆ ಇದು ಬಹಳ ಉತ್ತಮ ಸಮಯವಾಗಿದೆ. ಈ ರಾಶಿಯವರಿಗೆ ಲಕ್ಮೀ ಪ್ರಾಪ್ರಿ ಆಗುತ್ತದೆ. ಆದರೆ ನಿಮಗೆ ಸಿಗುವ ಅವಾಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮತ್ತು ಕೋಪಿಸಿ ಕೊಳ್ಳುವುದು ಕಡಿಮೆ ಮಾಡಿಕೊಂಡರೆ ಈ ವರ್ಷ ನಿಮಗೆ ಶುಭವಾಗುತ್ತದೆ.
ವೃಷಭ ರಾಶಿ ಮತ್ತು ಕಟಕ ರಾಶಿ :- ವೃಷಭ ರಾಶಿ ಮತ್ತು ಕಟಕ ರಾಶಿಯಲ್ಲಿರುವ ಮಹಿಳೆಯರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಅದು ಈಗ ಸಂಪೂರ್ಣ ನಾಶವಾಗಿ ನಿಮಗೆ ಒಳ್ಳೆಯದು ಆಗುವ ಸಮಯ ಬಂದಿದೆ. ಮಹಿಳೆಯರಿಗೆ ಹಣ ಖರ್ಚು ಮಾಡುವುದು ಕಡಿಮೆ ಮಾಡಿ, ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ.
ಕನ್ಯಾ ರಾಶಿ :- ಕನ್ಯಾ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ಈ ವರ್ಷದಲ್ಲಿ ನೀವು ಮಾಡುವ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆಗಳು ಇವೆ. ನೀವು ಅನಾಥರಿಗೆ ಆದಷ್ಟು ಸಹಾಯ ಮಾಡಿದರೆ ನಿಮಗೆ ಉತ್ತಮ ಪರಿಹಾರವಾಗುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?