ನವದೆಹಲಿ : ದೆಹಲಿಯ ಲೋಕನಾಯಕ ಭವನದಲ್ಲಿಡೋ ಇಡಿ ಕಚೇರಿಯಲ್ಲೇ ಡಿಕೆಶಿ ಬಂಧನವಾಗಿದೆ. ಕಚೇರಿಯಿಂದ ಹೊರ ಬರುತ್ತಿದ್ದಂತೆ ಇಡಿ ಅಧಿಕಾರಿಗಳ ತಡೆಯ ಮಧ್ಯೆಯೂ ಮಾಧ್ಯಮಗಳಿಗೆ ಮಾತ್ನಾಡಿದ ಡಿಕೆಶಿ, ನಾನು ಹೇಡಿಯಲ್ಲ. ಬಿಜೆಪಿ ಸ್ನೇಹಿತರಿಗೆ ಶುಭವಾಗಲಿ. ನಾನು ಯಾವುದಕ್ಕೂ ಹೆದರಲ್ಲ. ಎಲ್ಲವನ್ನೂ ಹೆದರಿಸುವೆ. ಇದು ರಾಜಕೀಯ ಷಡ್ಯಂತ್ರ.. ಇದರಲ್ಲಿ ಬಿಜೆಪಿಯವರು ಗೆದ್ದಿದ್ದಾರೆ. ಅವರೇನು ಮಾಡ್ತಾರೋ ಮಾಡಲಿ. ಎಲ್ಲವನ್ನೂ ನಾನು ಧೈರ್ಯದಿಂದ ಹೆದರಿಸುತ್ತೇನೆ ಎಂದು ಧೈರ್ಯವಾಗಿಯೇ ಹೇಳಿದರು.
ಇಷ್ಟರ ಮಧ್ಯೆ, ಡಿಕೆಶಿ ಮಾತಿಗೆ ದೆಹಲಿ ಪೊಲೀಸರು, ಇಡಿ ಅಧಿಕಾರಿಗಳು ಮಧ್ಯೆ ಪ್ರವೇಶಿಸಿದ್ರು. ಸುತ್ತಮುತ್ತಲಿದ್ದ ಡಿಕೆಶಿ ಬೆಂಬಲಿಗರನ್ನ ದೆಹಲಿ ಪೊಲೀಸರು ಚದುರಿಸಿದರು. ಆದ್ರೆ, ಈ ಮಧ್ಯೆ, ಡಿಕೆಶಿ ಕಾರಿಗೆ ಡಿಕೆಶಿ ಬೆಂಬಲಿರು ಅಡ್ಡಿಯಾದರು. ದೆಹಲಿ ಪೊಲೀಸರು, ಇಡಿ ಅಧಿಕಾರಿಗಳು, ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಬಳಿಕ ಡಿಕೆಶಿ ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಯ್ತು. ಡಿಕೆಶಿ ಕಾರಿನ ಹಿಂದೆಯೇ ಅವರ ಸಹೋದರ, ಸಂಸದ ಡಿಕೆ ಸುರೇಶ್ ಕೂಡ ಹೊರಟ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?