ನವದೆಹಲಿ : ಇವತ್ತು ಅಚ್ಚರಿ ಎನ್ನುವಂತೆ ನವದೆಹಲಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಣಿಸಿಕೊಂಡ್ರು. ಈ ವೇಳೆ ನೇರ ಇಡಿ ಕೋರ್ಟ್ ಬಳಿ ಆಗಮಿಸಿದ ಹೆಬ್ಬಾಳ್ಕರ್, ಡಿಕೆಶಿ ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ರು. ಈ ವೇಳೆ, ರಾಜ್ಯಾದ್ಯಂತ ಆದ ಪ್ರತಿಭಟನೆ ಹಾಗೂ ಕಾಂಗ್ರೆಸ್ ನಾಯಕರು ನಿಮ್ಮೊಂದಿಗೆ ಇದ್ದಾರೆ ಅನ್ನೋ ಮಾಹಿತಿಯನ್ನ ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆಶಿ ಜೊತೆ ಹಂಚಿಕೊಂಡ್ರು. ಅಲ್ಲದೆ, ರಾಹುಲ್ ಗಾಂಧಿ ನಿಮ್ಮ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದಿರೋದಾಗಿ ಡಿಕೆಶಿಗೆ ಲಕ್ಷ್ಮಿ ಹೆಬ್ಬಾಳ್ಕರ್ ತೋರಿಸಿದ್ರು.
ಇಡಿ ಕೋರ್ಟ್ ಆದೇಶ ಬರುವವರೆಗೆ ಕೋರ್ಟ್ ಹಾಲ್ನಲ್ಲೇ ಇದ್ದರು ಲಕ್ಷ್ಮಿ ಹೆಬ್ಬಾಳ್ಕರ್, ಸಂಜೆ ಕೋರ್ಟ್ ಆದೇಶ ಬರ್ತಿದ್ದಂತೆ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ರು. 10 ದಿನಗಳ ಕಾಲ ಇಡಿ ವಶಕ್ಕೆ ಡಿಕೆಶಿಯನ್ನ ಒಪ್ಪಿಸಿದ್ದಕ್ಕೆ ಬೇಸರದಿಂದಲೇ ಕೋರ್ಟ್ ಹಾಲ್ನಿಂದ ಹೊರ ನಡೆದ ಲಕ್ಷ್ಮಿ ಹೆಬ್ಬಾಳ್ಕರ್, ಕಣ್ಣೀರು ಹಾಕುತ್ತು ಹೆಜ್ಜೆ ಹಾಕಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?