ನವದೆಹಲಿ: ಜಾರಿ ನಿರ್ದೇಶನಾಲಯದ ಕಪಿಮುಷ್ಟಿಯಿಂದ ಯಾವಾಗ ಬಿಡುಗಡೆಯಾಗುತ್ತೇನೋ ಎಂದು ದಿನಗಳನ್ನ ಎಣಿಸುತ್ತಿರುವ ಪವರ್ಫುಲ್ ಕಾಂಗ್ರೆಸ್ ಲೀಡರ್ ಡಿಕೆ ಶಿವಕುಮಾರ್ಗೆ ಅಧಿಕಾರಿಗಳು ಮತ್ತೆ ಕೊಕ್ಕೆ ಹಾಕಿದ್ದಾರೆ.
ರೋಸ್ ಅವೆನ್ಯೂ ರಸ್ತೆಯಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸ್ಪಂದಿಸಿಲ್ಲ ಹಾಗಾಗಿ ಅವರಿಗೆ ಜಾಮೀನು ನೀಡುವುದು ಬೇಡ ಎಂದು ನಿರ್ದೇಶನಾಲಯದ ಪರ ನಟರಾಜ್ ಎಂಬುವರ ಆಕ್ಷೇಪಣೆ ಅಲ್ಲಿಸಿದ್ದಾರೆ. ನಾಳೆ ಡಿಕೆಶಿ ಪರ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದಲ್ಲಿ ವಾದ ಮಾಡಲಿದ್ದಾರೆ.
ಡಿಕೆಶಿ ಮನೆಯಲ್ಲಿ ವಿಶೇಷ ಸಭೆ- ಪಕ್ಷ ಸಂಘಟನೆ ಕುರಿತು ಚರ್ಚೆ
ಸೋನಿಯಾ ಗಾಂಧಿ ತುಂಬಿದ ಧೈರ್ಯದಿಂದ ಆತ್ಮವಿಶ್ವಾಸ ಇಮ್ಮಡಿಯಾಯ್ತು – ಭಾಷಣದಲ್ಲಿ ಭಾವುಕರಾದ ಡಿಕೆಶಿ
ಕರ್ನಾಟಕ ಕಾಂಗ್ರೆಸ್ನಲ್ಲಿ ಹೊಸ ಸಂಚಲನ – ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ – ಶ್ರೀ ಕ್ಷೇತ್ರದದಲ್ಲಿ ವಿಶೇಷ ಪೂಜೆ – ಧರ್ಮಾಧಿಕಾರಿಗಳೇ ಕಳುಹಿಸಿಕೊಟ್ರು ಪ್ರಸಾದ
ಪ್ರತಿಜ್ಞಾಗೆ ಭಾರೀ ಸಿದ್ಧತೆ – ಕಾರ್ಯಕರ್ತರಿಗೆ ತಮ್ಮ ತಮ್ಮ ಸ್ಥಳದಿಂದಲೇ ಆಶೀರ್ವದಿಸಲು ಡಿಕೆಶಿ ಮನವಿ
ಡಿ.ಕೆ ಶಿವಕುಮಾರ್ ಪ್ರತಿಜ್ಞಾ ದಿನ ಹೇಗಿರುತ್ತೆ? – ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ..!