ರೈಸಿಂಗ್ ಕನ್ನಡ ಸಿನಿಮಾ: ನಟ ದರ್ಶನ್ ತೂಗುದೀಪ್ ತನ್ನ ೫೨ನೇ ಚಿತ್ರ ʻಒಡೆಯʼನ ಪೋಸ್ಟರ್ ಫೇಸ್ಬುಕ್ ಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಗೌರಿ ಗಣೇಶ ಹಬ್ಬಕ್ಕೆ ಶುಭ ಕೋರಿದ್ದಾರೆ.
ಚಿತ್ರ ನಿರ್ಮಾಕ ಸಂದೇಶ್ ನಾಗರಾಜ್ ಪುನಃ ದರ್ಶನ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಬುಲ್ ಬುಲ್ ಸಿನಿಮಾ ನಂತರ ಎಂಡಿ ಶ್ರೀಧರ್ ದರ್ಶನ್ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷವೇ ಈ ಸಿನಿಮಾ ಮಹೂರ್ತ ಅಂಬರೀಶ್ ನೇತೃತ್ವದಲ್ಲಿ ನೆರವೇರಿತ್ತು. ಒಡೆಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಡಬ್ಬಿಂಗ್ ಕಾರ್ಯವೂ ಮುಗಿದಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತೋ ಕಾದು ನೋಡಬೇಕಿದೆ.
ಡಿಬಾಸ್ ದರ್ಶನ್ ಅಭಿನಯದ ಯಜಮಾನ ಸಿನಿಮಾಗೆ ಅತೀ ಹೆಚ್ಚು 8 SIIMA ಅವಾರ್ಡ್ : ದರ್ಶನ್ ಹೋಗಲಿಲ್ಲ ಯಾಕೆ.?
ಡಿಸಿಎಂ ಅಶ್ವತ್ಥ ನಾರಾಯಣ ಜೊತೆ ಶನೇಶ್ವರ ದೇವಾಲಕ್ಕೆ ಭೇಟಿ ನೀಡಿದ ಯಶ್
Sumalatha Ambarish : ಸುಮಲತಾ ಅಂಬರೀಷ್ ಬಯೋಪಿಕ್ ಸಿನಿಮಾ ಬರುತ್ತಾ.? : EXCLUSIVE
ಟ್ರ್ಯಾಕ್ಟರ್ ಏರಿ, ಅನ್ನದಾತನಾದ ಡಿ-ಬಾಸ್ – ಫಾರ್ಮ್ಹೌಸ್ನಲ್ಲಿ ಶುರುವಾಯ್ತು ಕೃಷಿ ಚಟುವಟಿಕೆ..!
ರಾಬರ್ಟ್ ರಿಲೀಸ್ಗೂ ಮುನ್ನವೇ ಕೋಟಿ ಕೋಟಿ ಕಮಾಯಿ
ರಾಬರ್ಟ್ ವರ್ಸಸ್ ಫ್ಯಾಂಟಮ್! ಎರಡರಲ್ಲಿ ನಿಮಗೆ ಯಾವುದು ಇಷ್ಟವಾಯ್ತು ?