ನವದೆಹಲಿ : ಇಡಿ ಕೋರ್ಟ್ನಲ್ಲಿ ಇವತ್ತು ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಇನ್ನೂ ಒಂದು ವಾರ ನಮ್ಮನ್ನು ಹೊರಗಡೆ ಬಿಡೋದಿಲ್ಲ. ಪ್ಲೀಸ್ ನೀವೆಲ್ಲಾ ಹೊರಡಿ. ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಕಣ್ಣೀರು ಹಾಕುತ್ತು ಬೆಂಬಲಿಗರಿಗೆ, ಅಭಿಮಾನಿಗಳಿಗೆ ಹೇಳಿದ್ದಾರೆ.
ಇದಕ್ಕೂ ಮುನ್ನ, ವಿಚಾರಣೆ ಸಂದರ್ಭದಲ್ಲಿ ಮಾತ್ನಾಡಿದ ಡಿಕೆ ಶಿವಕುಮಾರ್, ನಾನೂ ರೂಲ್ಸ್ ಫಾಲೋ ಮಾಡಿದ್ದೇನೆ. ನನಗೆ ದಯವಿಟ್ಟು ಜಾಮೀನಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ರು. ಸಮನ್ಸ್ ನೀಡಿದ ಮೊದಲ ದಿನದಿಂದ ನಾನು ಇಲ್ಲೇ ಇದ್ದೇನೆ. ಒಂದೇ ಒಂದು ನಿಮಿಷವೂ ಕಾಯಿಸಿಲ್ಲ ಎಂದು ಡಿಕೆಶಿ ಮನವಿ ಮಾಡಿದ್ರು. ಆಗ ನೋಡೋಣ, ಎಂದ ನ್ಯಾಯಮೂರ್ತಿ ಕುಲ್ಲಾರ, ವಿಚಾರಣೆ ಅಂತ್ಯ ಮಾಡಿದ್ರು.
ಇದಾದ್ಮೇಲೆ ಕಣ್ಣೀರಿಟ್ಟ ಡಿಕೆಶಿ, ಹೊರಬಂದು ಇನ್ನೂ ಒಂದು ವಾರ ನಮ್ಮನ್ನ ಹೊರಗೆ ಬಿಡಲ್ಲ ಎಂದು ಬೆಂಬಲಿಗರಿಗೆ ಹೇಳಿದ್ರು..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?